‘ನಾವೇಕೆ ಸರ್ಕಾರಕ್ಕೆ ನೋಟಿಸ್ ನೀಡಬೇಕು? ನಿಮ್ಮ ಕೆಲವು ವಿಚಾರಗಳನ್ನು ನಾವಿಲ್ಲಿ ಹಂಚಿಕೊಳ್ಳಬಹುದೇ ಹೊರತು, ಈ ಕುರಿತ ಚರ್ಚೆಗೆ ಸಂಸತ್ತು ಸೂಕ್ತ ಸ್ಥಳವಾಗಿದೆ. ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಿ ಘೋಷಿಸುವಂತೆ ಸರ್ಕಾರಕ್ಕೆ ಯಾವುದೇ ನೋಟಿಸ್ ನೀಡಲು ಬರುವುದಿಲ್ಲ’ ಎಂದು ಹೇಳಿದ ನ್ಯಾಯಪೀಠ, ಪಿಐಎಲ್ ಅನ್ನು ವಜಾ ಮಾಡಿದೆ.