ಸುಜಾತಾ ಬಂಡಿ ಜಯದೇವ್ ಹಾಗೂ ಕಲ್ಲೋಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಬೆಂಗಾಲ್ ಸ್ಕೂಲ್ ಆಫ್ ಆರ್ಟ್ಸ್ನ ವಿದ್ಯಾರ್ಥಿಗಳಾದಅಶೋಕ್ ರಾಠೋಡ್, ಸುಬ್ರತಾ ಗಂಗೋಪಾಧ್ಯಾಯ, ಪಾಯಲ್ ಆಚಾರ್ಯ, ಕೌಶಿಕ್ ಕೂಮರ್, ಪಾರ್ಥಸಾರಥಿ ಭಟ್ಟಾಚಾರ್ಜಿ, ಸಬ್ಯಸಾಚಿ ಬೊಹ್ರಾ, ಚಂದನ್ ರಾಯ್ (ಶಿಲ್ಪಿ), ಸುವಜಿತ್ ಸಮಂತ (ಶಿಲ್ಪಿ) ಹಾಗೂ ಸುಕಾಂತ ಪಾಲ್ (ಶಿಲ್ಪಿ) ಅವರು ರಚಿಸಿದ್ದಾರೆ.