ನವದೆಹಲಿ: ಭಾರತದ ಗಡಿ ನಿಯಂತ್ರಣಾ ರೇಖೆ ಬಳಿ ಶನಿವಾರ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ ಭಾರತದ ಐವರು ಯೋಧರನ್ನು ಹತ್ಯೆಗೈದಿರುವುದಾಗಿ ವಾದಿಸಿತ್ತು. ಈ ವಾದವನ್ನು ಭಾರತ ತಳ್ಳಿ ಹಾಕಿದೆ. ಇದರ ಬೆನ್ನಲ್ಲೇ ಭಾರತದ ಸೇನಾ ಚೌಕಿಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ವಾದಿಸಿರುವ ಪಾಕ್, ದಾಳಿಯ ವಿಡಿಯೊ ಬಹಿರಂಗ ಪಡಿಸಿದೆ.