ಲಂಡನ್: ಭಾರತಕ್ಕೆ ಹಸ್ತಾಂತರ ಪ್ರಕರಣದ ವಿಚಾರಣೆಗಾಗಿ ಉದ್ಯಮಿ ವಿಜಯ್ ಮಲ್ಯ ಅವರು ಇಲ್ಲಿನ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಗುರುವಾರ ಹಾಜರಾದರು.
ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ್ದರೂ ವಿಚಾರಣೆಗೆ ಹಾಜರಾದ ಕುರಿತ ಉತ್ತರಿಸಿದ ಮಲ್ಯ, ‘ವಕೀಲರ ಸಲಹೆಯಂತೆ ಕೋರ್ಟ್ಗೆ ಬಂದಿದ್ದೇನೆ’ ಎಂದರು.