ವಿವೇಕ ವಿಹಾರ ಪೊಲೀಸ್ ಠಾಣೆಯ ಪೊಲೀಸರ ಕುರ್ಚಿಯಲ್ಲಿ ಕೂತ ರಾಧೇ ಮಾ ಪಕ್ಕದಲ್ಲಿ, ಪೊಲೀಸ್ ಅಧಿಕಾರಿ ಕೆಂಪು ಮತ್ತು ಚಿನ್ನದ ಬಣ್ಣದ ಶಾಲು ಹೊದ್ದು ಕೈ ಕಟ್ಟಿ ನಿಂತ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ತೆಗೆಯಲಾಗಿದೆ. ಜಿಟಿಬಿ ಎನ್ಕ್ಲೇವ್ನಲ್ಲಿ ನಡೆದ ’ರಾಮಲೀಲಾ’ ಕಾರ್ಯಕ್ರಮದಲ್ಲಿ ದೇವರ ಭಜನೆ ಹಾಡುತ್ತಿರುವ ಐವರು ಪೊಲೀಸರೊಂದಿಗೆ ರಾಧೇ ಮಾ ತೂರಾಡುತ್ತಿರುವ ವಿಡಿಯೊ ತುಣುಕನ್ನು ದೇವಮಹಿಳೆಯ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ.