ಅನ್ನಪೂರ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಕೆ.ಗುರುಬಸವರಾಜ್, ಐ.ಬಸವರಾಜ್, ಎಸ್.ಬಸವರಾಜ್, ಅಂಜನೇಯ, ಬಸಪ್ಪ, ಶಿರಹಟ್ಟಿ ದಂಡ್ಯೆಪ್ಪ, ಒ.ರಾಮಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು. ಆನಂದ ಡೊಳ್ಳಿನ ಸ್ವಾಗತಿಸಿದರು. ಬಸವರಾಜ್ ನಿರೂಪಿಸಿದರು. ಪೂಜಾರ್ ಮಂಜುನಾಥ್ ವಂದಿಸಿದರು.