‘ಕಂದಾಯ ಇಲಾಖೆಗೆ ಸೇರಿದ ಎರಡು ಸರ್ವೇ ನಂಬರ್ಗಳಲ್ಲಿ (179/ಬಿ/1ರಲ್ಲಿನ 125 ಎಕರೆ; 143/2ಬಿ/ಬಿ/1ಬಿ/2ರಲ್ಲಿ 124 ಎಕರೆ) ಇರುವ ಒಟ್ಟು 249 ಎಕರೆ ಜಮೀನನ್ನು 2002ರಲ್ಲಿ ಕೃಷ್ಣರಾವ್ ರಾಮರಾವ್ ಹುಯಿಲಗೋಳ ಮತ್ತು ಅವರ ಸಂಬಂಧಿಕರು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅದನ್ನು ಪರಿಶೀಲಿಸದೆ ಸ್ವಾಧೀನ ಪ್ರಕ್ರಿಯೆ ನಡೆಸಿ, ಅವರಿಗೇ ಹಣ ನೀಡಲಾಗಿದೆ’ ಎಂದು ಅವರು ದೂರಿದರು.