ಸೋಮವಾರ ವಿಪರೀತ ಕುಡಿದು, ತರಗತಿಯಲ್ಲಿ ಮಕ್ಕಳ ಮುಂದೆ ಅರೆ ಬೆತ್ತಲಾಗಿ ಓಡಾಡಿ, ಕೋಣೆಯ ಮೂಲೆಯೊಂದರಲ್ಲಿ ನಶೆಯಲ್ಲಿ ಮಲಗಿದ್ದ. ವಿಷಯ ತಿಳಿದ ಗ್ರಾಮದ ಯುವಕರು ಶಿಕ್ಷಕನನ್ನು ಹೊರಗೆಳೆದು ಸಾರ್ವಜನಿಕವಾಗಿ ಥಳಿಸಿದರು. ಅಲ್ಲದೇ ಅಮಾನತುಗೊಳಿಸುವಂತೆ ಆಗ್ರಹಿಸಿದರು’ ಎಂದು ಬೊಮ್ಮನಹಳ್ಳಿ ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.