‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹೊದರರಂತೆ ಭಾವಿಸಿ ಮಹದಾಯಿ ಯೋಜನೆ ಅನುಷ್ಠಾನಗೊಳಿಸಬೇಕು. ರೈತರ ವಿಷಯದಲ್ಲಿ ಹಾವು, ಮುಂಗುಸಿ ಆಟವಾಡಬಾರದು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ವಿ.ಕೆ.ಗುಡಿಸಗಾರ ಹೇಳಿದರು. ಧರಣಿಯಲ್ಲಿ ಯಲ್ಲಪ್ಪ ಸಾಬಳೆ, ಸಿದ್ದಪ್ಪ ಚಂದ್ರತ್ನವರ, ಬಿ.ಟಿತೆಗ್ಗಿನಮನಿ, ವೀರಬಸಪ್ಪ ಹೂಗಾರ, ಸಿ.ಎಸ್.ಪಾಟೀಲ, ಅಣ್ಣಪ್ಪಗೌಡ ಪಾಟೀಲ ಇದ್ದರು.