ಕುರುಬ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಮೈಲಾರಪ್ಪ, ಗೌರವಾಧ್ಯಕ್ಷ ಮಲ್ಲಣ್ಣ, ಕನಕ ಯುವ ಸೇನೆಯ ಮುಖಂಡ ರಂಗಧಾಮಯ್ಯ, ವೀರಣ್ಣ, ಕುರುಡಗಾನಹಳ್ಳಿ ರಂಗಣ್ಣ, ಚಿಕ್ಕಹನುಮಯ್ಯ, ಲಕ್ಷ್ಮಣ್, ರಂಗನಾಥ್, ಮೈಲಾರಯ್ಯ, ಉಮಾಶಂಕರ್, ನಂಜುಂಡಯ್ಯ ಹಾಗೂ ಪಕ್ಷದ ವಕ್ತಾರ ಅನಿಲ್ಕುಮಾರ್ ಪಾಟೀಲ್, ಬಲಬೀರ್ಸಿಂಗ್ ಇದ್ದರು.