ಬಿಜೆಪಿ ಹಿರಿಯ ಮುಖಂಡ ಮಲ್ಲಿನಾಥಗೌಡ ಯಲಗೋಡ, ನಾಯಕಿ ಶೋಭಾ ಬಾಣಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಾಯಬಣ್ಣ ದೊಡಮನಿ, ಮುಖಂಡರಾದ ಎಂ.ಬಿ.ಪಾಟೀಲ ಹರವಾಳ, ರಮೇಶಬಾಬು ವಕೀಲ, ಅಶೋಕ ಸಾಹು ಗೋಗಿ, ಶಿವರಾಜ ಪಾಟೀಲ ರದ್ದೇವಾಡಗಿ, ಧರ್ಮಣ್ಣ ದೊಡಮನಿ, ರೇವಣಸಿದ್ದಪ್ಪ ಸಂಕಾಲಿ, ನಿಂಗಣ್ಣಗೌಡ ಪೊಲೀಸ್ ಪಾಟೀಲ ಯಡ್ರಾಮಿ, ದಂಡಪ್ಪ ಸಾಹು ಕುರಳಗೇರಾ, ಶಿವಕುಮಾರ ಪಾಟೀಲ ಯಡ್ರಾಮಿ, ಮರೆಪ್ಪ ಬಡಿಗೇರ್, ಪುಂಡಲಿಕ ಗಾಯಕವಾಡ, ಎಸ್.ಕೆ.ಹೇರೂರ, ಬಸವರಾಜ ಮಾಲಿಪಾಟೀಲ, ಭೀಮರಾವ್ ಗುಜಗೊಂಡ, ಮಹಾದೇವಪ್ಪ ದೇಸಾಯಿ ಕೊಡಚಿ, ಮಲ್ಲಣ್ಣ ಕುಲಕರ್ಣಿ, ಗಿರಿಜಾಶಂಕರ ಅರಳಗುಂಡಗಿ, ಬಸವರಾಜ ಕಂದಗಲ್ ಪಾಲ್ಗೊಂಡಿದ್ದರು.