ಡಿಎಫ್ಒ ಡಿ.ಮಹೇಶಕುಮಾರ, ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ಆರ್., ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ, ಎಡಿಸಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಜಯಮಾಧವ.ಪಿ., ತಹಶೀಲ್ದಾರ್ ಪ್ರಕಾಶ ಕುದರಿ, ಪರಿಸರ ಅಧಿಕಾರಿ ವಿಜಯಕುಮಾರ.ಟಿ.ಕೆ, ಶೋಭಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ರುದ್ರೇಶಪ್ಪ, ಡಿಎಚ್ಒ ಡಾ.ಆರ್.ಎಂ.ದೊಡ್ಡಮನಿ, ಪ್ರಕಾಶ ಭಟ್ ಇದ್ದರು.