‘ಕೇಂದ್ರೀಯ ತನಿಖಾ ದಳವು (ಸಿಬಿಐ) ಸಾರ್ವಜನಿಕ ಸೇವಕರು, ಬ್ಯಾಂಕ್, ದೊಡ್ಡ ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧದ ಸಂಕೀರ್ಣ ಮತ್ತು ದೊಡ್ಡ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತದೆ. ಕೆಲವೊಮ್ಮೆ ಬಾಕಿ ಉಳಿದಿರುವ ಹಳೆಯ ಪ್ರಕರಣಗಳನ್ನು ಕೂಡ ಸಿಬಿಐ ಕೈಗೆತ್ತಿಗೊಳ್ಳುತ್ತದೆ’ ಎಂದು ಜಿತೇಂದ್ರ ಸಿಂಗ್ ಅವರು ತಿಳಿಸಿದರು.