‘ಬಿಜೆಪಿ ಯಾರನ್ನೆಲ್ಲಾ ಭ್ರಷ್ಟರು ಎಂದು ಕರೆದಿತ್ತೋ ಅವರೆಲ್ಲ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲವೇ ಉಪಮುಖ್ಯಮಂತ್ರಿಗಳು ಹಾಗೂ ಸಚಿವರಾಗಿದ್ದಾರೆ. ಹಿಮಂತ ಬಿಸ್ವ ಶರ್ಮ, ಅಜಿತ್ ಪವಾರ್, ನಾರಾಯಣ ರಾಣೆ, ಸುವೇಂದು ಅಧಿಕಾರಿ, ಛಗನ್ ಭುಜಬಲ, ಪೆಮಾ ಖಂಡು ಇದಕ್ಕೆ ನಿದರ್ಶನ’ ಎಂದು ಅವರು ಹೇಳಿದ್ದಾರೆ.