ಇನ್ನು ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೂಪ್ ಮಾಂಝಿ (ಲಾಲಾ), ಇಸಿಎಲ್ನಪ್ರಧಾನ ವ್ಯವಸ್ಥಾಪಕರಾದ ಅಮಿತ್ ಕುಮಾರ್ ಧಾರ್ ಮತ್ತು ಜಯೇಶ್ ಚಂದ್ರ ಜೈನ್ 2020ರ ನವೆಂಬರ್ನಲ್ಲಿ, ಇಸಿಎಲ್ನ ಭದ್ರತಾ ಮುಖ್ಯಸ್ಥ ತನ್ಮಯ್ ದಾಸ್, ಕುನುಸ್ತೋರಿಯಾದ ಭದ್ರತಾ ಇನ್ಸ್ಪೆಕ್ಟರ್ ಧನಂಜಯ್ ರೈ ಹಾಗೂ ಕಿಜೊರಿಯಾದ ಉಸ್ತುವಾರಿ ಭದ್ರತಾ ಅಧಿಕಾರಿ ದೇಬಾಶಿಶ್ ಮುಖರ್ಜಿ ಅವರ ವಿರುದ್ಧ 2020ರ ನವೆಂಬರ್ನಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿತ್ತು.