ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಣಿಪುರ: ಶಾಂತಿ ಮರುಸ್ಥಾಪನೆಗೆ ಕೆಲಸ- ಲೋಕಸಭೆಯಲ್ಲಿ ಪ್ರಧಾನಿ ಭರವಸೆ

Published : 10 ಆಗಸ್ಟ್ 2023, 17:02 IST
Last Updated : 10 ಆಗಸ್ಟ್ 2023, 17:02 IST
ಫಾಲೋ ಮಾಡಿ
Comments
ನರೇಂದ್ರ ಮೋದಿ
ನರೇಂದ್ರ ಮೋದಿ
ಗಡಿಯಲ್ಲಿ ಭಯೋತ್ಪಾದಕರ ದಾಳಿ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳಿಗೆ ಪಾಕಿಸ್ತಾನದ ಮೇಲೆ ಹೆಚ್ಚು ನಂಬಿಕೆ. ಭಾರತೀಯರ ಭಾವನೆಗಳನ್ನು ಅವು ಕಡೆಗಣಿಸುತ್ತಿವೆ
-ನರೇಂದ್ರ ಮೋದಿ ಪ್ರಧಾನಿ
ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್‌ ಫೋಬಿಯಾ ಕಾಡುತ್ತಿದೆ. ಅದಕ್ಕಾಗಿ ಭಾಷಣದಲ್ಲಿ ಕಾಂಗ್ರೆಸ್‌ ಬಗ್ಗೆ ದೀರ್ಘವಾಗಿ ಮಣಿಪುರ ಕುರಿತು ಕಡಿಮೆ ಮಾತನಾಡಿದ್ದಾರೆ.
-ಗೌರವ್‌ ಗೊಗೋಯಿ, ಕಾಂಗ್ರೆಸ್‌ ಉಪನಾಯಕ ಲೋಕಸಭೆ 
ಪ್ರಧಾನಿ ಭಾಷಣದಲ್ಲಿ ಹೊಸದೇನಿದೆ? ಅವರು ದೇಶಕ್ಕೆ ಏನು ಹೇಳುತ್ತಿದ್ದಾರೆ? ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರಸ್ತಾಪವಾಗಿದ್ದ ಅಂಶಗಳಿಗೆ ಅವರಿಂದ ಉತ್ತರವೇ ಇರಲಿಲ್ಲ.
-ಶಶಿ ತರೂರ್‌, ಕಾಂಗ್ರೆಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT