ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಇನ್ನು ಮುಂದೆ ಎಲೆಗಳಲ್ಲಿ ಪ್ರಸಾದ ನೀಡಲಾಗುವುದು. ಇದರಿಂದ ದೇವಾಲಯದೊಳಗೆ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಆಡಳಿತ ಮಂಡಳಿ ಈ ಹಿಂದೆ ದೇವಾಲಯದ ಆವರಣದೊಳಗೆ ಗುಟ್ಕಾ, ಎಲೆ ಅಡಿಕೆ ಸೇವನೆಯನ್ನು ನಿಷೇಧಿಸಿತ್ತು.