‘ನಂಬಲರ್ಹ ಮತ್ತು ಸ್ವೀಕರಿಸಲು ಅರ್ಹವಾದ ಸಾಕ್ಷ್ಯಗಳು ಸಿಗದಿದ್ದರಿಂದ ಇಂಥ ಹೇಯ ಕೃತ್ಯಕ್ಕೆ ಶಿಕ್ಷೆ ನೀಡದೇ ತೀರ್ಪು ನೀಡಿರುವುದು ನನಗೆ ತೀವ್ರ ನೋವು ಮತ್ತು ದುಃಖ ಉಂಟುಮಾಡಿದೆ.ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದ್ದು, ಭಯೋತ್ಪಾದನೆ ಕೃತ್ಯವು ಬಗೆಹರಿಯದೇ ಉಳಿದಿದೆ’ ಎಂದು ನ್ಯಾಯಾಧೀಶ ಜಗದೀಪ್ ಸಿಂಗ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ,