ಬಾಜಿಮಾಲ್ನ ಅರಣ್ಯ ಪ್ರದೇಶದಲ್ಲಿ ಬುಧವಾರ ಉಗ್ರರ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ 63–ರಾಷ್ಟ್ರೀಯ ರೈಫಲ್ಸ್ನ ಕರ್ನಾಟಕ ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್, ಉತ್ತರಪ್ರದೇಶದ ಆಗ್ರಾದ ಕ್ಯಾಪ್ಟನ್ ಶುಭಂ ಗುಪ್ತಾ, ಪೂಂಚ್ ನಿವಾಸಿ ಹವಾಲ್ದಾರ್ ಅಬ್ದುಲ್ ಮಜೀದ್, ಉತ್ತರಾಖಂಡದ ನೈನಿತಾಲ್ನ ಲ್ಯಾನ್ಸ್ನಾಯಕ್ ಸಂಜಯ್ ಬಿಸ್ತ್ ಹುತಾತ್ಮರಾಗಿದ್ದರು.