ವಂಚಕರಾದ ಬಾಬ್ಬಿ ಆಲಿಯಾಸ್ ಭರತ್ಭಾಯ್ ಪಟೇಲ್, ಚರಣ್ಜಿತ್ ಸಿಂಗ್ ಮತ್ತು ಇತರರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಜನವರಿ 19 ಮತ್ತು 20ರಂದು ಶೋಧ ನಡೆಸಲಾಗಿದೆ. ಅದರಂತೆ, ಗುಜರಾತ್ನ ಅಹಮದಾಬಾದ್, ಸೂರತ್ ಮತ್ತು ಮೆಹ್ಸಾಣ ಮತ್ತು ದೆಹಲಿಯಲ್ಲಿ ಶೋಧ ಕೈಗೊಳ್ಳಲಾಯಿತು ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.