ದಾಸ್ ಮತ್ತು ಬೀಲಾ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ದಾಸ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ದಾಸ್ ವಾಸವಿರುವ ಮನೆಗೆ ವಿದ್ಯುತ್ ಸೌಲಭ್ಯ ಕಡಿತಗೊಳಿಸಿರುವುದು ಗಲಾಟೆಗೆ ಕಾರಣವಾಗಿದೆ. ತನ್ನ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕು ತನಗೆ ಇದೆ ಎಂದು ತಮ್ಮ ಕ್ರಮವನ್ನು ಬೀಲಾ ಸಮರ್ಥಿಸಿಕೊಂಡಿದ್ದಾರೆ.