ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಸೆ. 10ಕ್ಕೆ ಮುಂಬೈನ ತನ್ನ ಕಚೇರಿಗೆ ಹಾಜರಾಗುವಂತೆ ಎನ್ಐಎ, ಪ್ರೊ.ಪಾರ್ಥ ಸಾರಥಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಿರುಕುಳಕ್ಕೊಳಗಾದ ಕೈದಿಗಳ ಸಂಘಟನಾ ಸಮಿತಿಯ (ಪಿಪಿಎಸ್ಸಿ) ಕೋಲ್ಕತ್ತಾ ವಿಭಾಗದ ಸಂಯೋಜಕರಾಗಿ ಪ್ರೊ.ಪಾರ್ಥ ಸಾರಥಿ ಕೆಲಸ ಮಾಡುತ್ತಿದ್ದಾರೆ.