ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ‘ಆದಿವಾಸಿ ಪದಕ್ಕೆ ಜಾರ್ಖಂಡ್ ನೀಡುವ ವ್ಯಖ್ಯಾನ ಮತ್ತು ಆದಿವಾಸಿಗಳಿಗೆ ತ್ವರಿತಗತಿಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಸೌಲಭ್ಯಗಳನ್ನು ನೀಡುವ ಮಸೂದೆ– 2022’ಅನ್ನು ಧ್ವನಿ ಮತದ ಮೂಲಕ ಆಂಗೀಕರಿಸಲಾಯಿತು. ಆದಿವಾಸಿ ಜನಾಂಗದ ಜನಸಂಖ್ಯೆ ಇಳಿಕೆಯಾಗುತ್ತಿದೆ. ಇದನ್ನು ತಡೆಯಲು ನೀತಿ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಈ ಮಸೂದೆ ಹೇಳಲಾಗಿದೆ.