‘ಗೆಲ್ಲುವ ಸಾಮರ್ಥ್ಯವನ್ನು ಕಡೆಗಣಿಸಿ, ಪ್ರಭಾವವೇ ಇಲ್ಲದ ನಾಯಕನನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಇಲ್ಲಿ ಪಕ್ಷದ ‘ಮಹಾನ್ ನಾಯಕರ ರ್ಯಾಲಿ’, ಉಚಿತ ಎಲ್ಪಿಜಿ ಯೋಜನೆಗಳು ಕೆಲಸ ಮಾಡುವುದಿಲ್ಲ. ಬದಲಿಗೆ ಜನರೊಂದಿಗೆ ಒಡನಾಟವಿರುವ ಕಾರ್ಯಕರ್ತ ಮಾತ್ರ ಚುನಾವಣೆ ಗೆಲ್ಲುತ್ತಾನೆ’ ಎಂದು ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.