‘ಕಣ್ಣೂರಿನ ನಿವಾಸಿ ಮನೋಜ್ ಎಂಬಾತ ಬಂಧಿತ ವ್ಯಕ್ತಿ. ನಮ್ಮ ಬಳಿ ಆರೋಪಿಯ ಸಿ.ಸಿ.ಟಿ.ವಿ ದೃಶ್ಯಾವಳಿಗಳು ಇದ್ದವು ಹಾಗೂ ನಾವು ಆತನನ್ನು ಹುಡುಕುತ್ತಿದ್ದೆವು. ಇದೇ ವೇಳೆ, ಇಲ್ಲಿಗೆ ಸಮೀಪದ ತಂಪನೂರು ಪಟ್ಟಣದಿಮದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಮನೋಜ್ನನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.