‘ಸೇವಾ ನಡವಳಿಕೆ ನಿಯಮವನ್ನು ಉಲ್ಲಂಘಿಸಿ ರಾಜೇಶ್ ಅವರು ರಾಜಕೀಯ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಅವರು ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ತುರ್ತು ಕಾರ್ಯದ ನಿಮಿತ್ತ ರಜೆ ಪಡೆದಿದ್ದರು ಮತ್ತು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು’ ಎಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಆಯುಕ್ತ ಎನ್.ಎಸ್. ರಘುವಂಶಿ ಹೇಳಿದ್ದಾರೆ.