‘ಪಟ್ನಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಲ್.ನರಸಿಂಹ ರೆಡ್ಡಿ ನೇತೃತ್ವದ ಆರು ಮಂದಿಯನ್ನು ಒಳಗೊಂಡ ‘ಸತ್ಯಶೋಧನಾ ತಂಡ’ವನ್ನು ಕೊನ್ನಗರ್ ಬಳಿ ತಡೆಯಲಾಗಿದೆ. ತಂಡವು ಶ್ರೀರಾಮ್ಪುರ ಮತ್ತು ರಿಶಿರಾಗೆ ತೆರಳುತ್ತಿತ್ತು. ಈ ಪ್ರದೇಶಗಳ ಭೇಟಿಗೆ ಸದ್ಯ ನಿಷೇಧವಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.