ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ವಯನಾಡ್‌: ಇನ್ನೂ 138 ಮಂದಿ ನಾಪತ್ತೆ

9ನೇ ದಿನವೂ ಮುಂದುವರಿದ ಶೋಧ * ಪರಹಾರ ಕಾರ್ಯದ ಸುಗಮ ನಿರ್ವಹಣೆ, ವಿತರಣೆಗೆ ಕೊಚ್ಚಿ ಸಂಸ್ಥೆಯಿಂದ ತಂತ್ರಜ್ಞಾನ ನೆರವು
Published : 7 ಆಗಸ್ಟ್ 2024, 14:45 IST
Last Updated : 7 ಆಗಸ್ಟ್ 2024, 14:45 IST
ಫಾಲೋ ಮಾಡಿ
Comments
ವಯನಾಡ್‌ ಭೂಕುಸಿತ ಅತಿದೊಡ್ಡ ದುರಂತ. ಈ ಅವಘಡವನ್ನು ಸರ್ಕಾರ ರಾಷ್ಟ್ರೀಯ ವಿಕೋಪ ಎಂದು ಘೋಷಿಸಬೇಕು. ಬಾಧಿತ ನಿವಾಸಿಗಳಿಗೆ ಹೆಚ್ಚಿನ ಪರಿಹಾರವನ್ನು ಘೋಷಿಸಬೇಕು.
-ರಾಹುಲ್‌ಗಾಂಧಿ ಲೋಕಸಭೆ ವಿರೋಧಪಕ್ಷದ ನಾಯಕ
ಭೂಕುಸಿತ ಬಾಧಿತ ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾಗರಿಕರು ಹೆಚ್ಚಿನ ದೇಣಿಗೆ ನೀಡಲು ಮುಂದಾಗಬೇಕು
-ಎ.ಕೆ.ಆಂಟನಿ ಕಾಂಗ್ರೆಸ್ ಹಿರಿಯ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT