ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಎಐಎಂಐಎಂ ಸಿದ್ಧಾಂತವನ್ನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಅಮಿತ್ ಶಾ, ‘ಕಾರಿನ (ಬಿಆರ್ಎಸ್ ಚುನಾವಣಾ ಚಿಹ್ನೆ) ‘ಸ್ಟೇರಿಂಗ್’, ಮಜಿಲಿಗಳು ಹಾಗೂ ಒವೈಸಿಗಳ ಕೈಯಲ್ಲಿರುವಾಗ ಅದು ಸರಿಯಾದ ದಿಕ್ಕಿನಲ್ಲಿ ಚಲಿಸಲು ಹೇಗೆ ಸಾಧ್ಯ’ ಎಂದು ವ್ಯಂಗ್ಯವಾಡಿದ್ದಾರೆ.