‘ಮೋದಿ ಮಾನಾನ ಇಂಟರ್ ನ್ಯಾಷನಲ್ ಲೆವೆಲ್ಲಲ್ಲಿ ಮೂರುಕಾಸಿಗೆ ಹರಾಜಾಕಿ ಕಾಮಿಡಿ ಪೀಸ್ ಮಾಡೋತನಕ ತನಕ ಭಕ್ತರಿಗೆ ನೆಮ್ಮದಿ ಇಲ್ಲ ಅಂತ ಕಾಣ್ತದೆ. ಯಪ್ಪಾ ಸೆಗಣಿತಲೆ ಭಕ್ತರಾ.. ಅದು ಯುನೆಸ್ಕೊ ಕಣ್ರಪ್ಪ, ಕಲಾಸಿಪಾಳ್ಯದ ಗುಜರಿಅಂಗಡಿ ಅಲ್ಲ. ಯುನೆಸ್ಕೊ ಮಂದಿ " ಸರ್ಕಲ್ ಮಾರಮ್ಮನ ಜಾತ್ರೆ ಪ್ರಯುಕ್ತ ಶ್ರೇಷ್ಠ ಸಮಾಜಸೇವಕ " ಅನ್ನೋ ಥರದ ಯಾವ ಪ್ರಶಸ್ತಿನೂ ಕೊಡೋದಿಲ್ಲ ಕಣ್ರಯ್ಯ.. ನಿಮ್ಮ ಗೊಬ್ಬರದ ತಲೆಗಿಷ್ಟು ಬೆಂಕಿ ಹಾಕ, ಮೋದಿ ಮುಗಿಸೋಕೆ ಇನ್ಯಾರೂ ಬೇಡ. ನಿಮ್ಮಂಥ ಬಿಕನಾಸಿ ಭಕ್ತರೇ ಸಾಕು. ತೆಪ್ಪಗೆ ಬಿದ್ಕಳ್ರಪ್ಪ ನಮಗೆ ನಕ್ಕೂ ನಕ್ಕೂ ಸಾಕಾಗಿದೆ’ ಎಂದು ಲೇಖಕ ಟಿ.ಕೆ.ದಯಾನಂದ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.