ಡಿಎಂಕೆಯ ಮುಖವಾಣಿ ‘ಮುರಸೋಳಿ’ ಪತ್ರಿಕೆಯಲ್ಲಿ, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ.ಪನ್ನೀರ ಸೆಲ್ವಂ ಅವರನ್ನು ಸೊಳ್ಳೆಗಳ ರೀತಿ ಚಿತ್ರಿಸಿ ಮೊದಲ ಪುಟದಲ್ಲಿ ಪ್ರಕಟಿಸಿದೆ. ಇವರಿಬ್ಬರನ್ನು ದ್ರೋಹಿಗಳು ಎಂದು ಜರಿಯಲಾಗಿದೆ. ಇದೇ ವ್ಯಂಗ್ಯಚಿತ್ರವನ್ನು ವಾಟ್ಸ್ಆ್ಯಪ್ಗಳಲ್ಲಿ ಹರಿಯಬಿಡಲಾಗಿದೆ.