ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನಕ್ಕೆ ನೀಡುವ ‘ಮೈಸೂರು ದಿಗಂತ ಪ್ರಶಸ್ತಿ’ಗೆ ಕೋಲಾರದ ‘ಕನ್ನಡ ತಿಲಕ’ ಪತ್ರಿಕೆಯಲ್ಲಿ ಕಲಾವಿದ ವಿಷ್ಣು ಬರೆದ ‘ಆಡು–ದನ ಆರ್ತಾಲಾಪ... ಮನುಷ್ಯರನ್ನು ಪ್ರೀತಿ ವಿಶ್ವಾಸದಿಂದ ಕಾಣಿ’ ಎಂಬ ಲೇಖನ ಆಯ್ಕೆಯಾಗಿದೆ. ಎರಡೂ ಪ್ರಶಸ್ತಿಗಳು ₹ 10,000 ನಗದು ಪುರಸ್ಕಾರ ಒಳಗೊಂಡಿವೆ.