‘ಗುಜರಾತ್ ಮಾದರಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಗುಜರಾತ್ನಲ್ಲಿ ಈಚೆಗೆ ಚುನಾವಣೆ ಮುಗಿದಿದೆ. ಸರ್ಕಾರ ರಚಿಸಿದರೂ ಹಿನ್ನಡೆ ಅನುಭವಿಸಿದೆ. ನಾವು ಕರ್ನಾಟಕದ ಆಡಳಿತದ ಮಾದರಿಯನ್ನು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬಿಂಬಿಸಲು ಉದ್ದೇಶಿಸಿದ್ದೇವೆ. ಈ ಆಡಳಿತ ಎಲ್ಲರನ್ನು ಒಳಗೊಂಡ ಆಡಳಿತ ಮಾದರಿಯಾಗಿದೆ. ಈ ಮಾದರಿ ರಾಷ್ಟ್ರ ಮಟ್ಟದಲ್ಲಿ ಪ್ರತಿಬಿಂತಗೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು.