‘ಚೆನ್ನೈನ ಡಾ.ಎಂ.ಎಸ್.ಸ್ವಾಮಿನಾಥನ್ ಪ್ರತಿಷ್ಠಾನದಲ್ಲಿ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕದಿಂದ ತೆರಳುವವರಿಗೆ ಚೆನ್ನೈನಲ್ಲಿ ವಸತಿ, ಊಟದ ಸೌಲಭ್ಯ ಒದಗಿಸಲಾಗುವುದು. ಆಸಕ್ತರು 99801–25358 ಅಥವಾ 94498–72877 ಫೋನ್ ನಂಬರ್ಗೆ ಸಂಪರ್ಕಿಸಬಹುದು’ ಎಂದು ಸ್ವಾಮೀಜಿ ತಿಳಿಸಿದರು.