ಪುತ್ರಿಯ ಮದುವೆ, ದಸರಾ ಹಾಗೂ ದೀಪಾವಳಿ ಹಬ್ಬಗಳ ಆಚರಣೆಗಾಗಿ ಬಳ್ಳಾರಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದ ರೆಡ್ಡಿ ಅವರಿಗೆ ಅವಕಾಶ ನೀಡಿದ್ದ ಪೀಠವು, ಸಂಬಂಧಿಕರ ಪುತ್ರನ ಮದುವೆ ಸಮಾರಂಭಕ್ಕಾಗಿ ಬಳ್ಳಾರಿ ಭೇಟಿಗೆ ಪ್ರವೇಶ ಕೋರಿ ಕಳೆದ ನವೆಂಬರ್ 16ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ‘ಮದುವೆ ಸಮಾರಂಭಗಳಿಗಾಗಿ ಅನುಮತಿ ನೀಡಿದಲ್ಲಿ ಅದಕ್ಕೆ ಕೊನೆ ಎಂಬುದೇ ಇಲ್ಲದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟಿತ್ತು.