‘ಕೆಜಿಪಿ ಪಕ್ಷ ಸ್ಥಾಪನೆ ಮಾಡಿದ್ದ ವೇಳೆ ಖುದ್ದು ಯಡಿಯೂರಪ್ಪ ಅವರೇ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಅಶೋಕ್ ಕೂಡಾ ಟಿಪ್ಪು ಗುಣಗಾನ ಮಾಡಿದ್ದರು. ಅಂದು ದೇಶಪ್ರೇಮಿ ಎನಿಸಿದ್ದ ಟಿಪ್ಪು ಇಂದು ಬಿಜೆಪಿ ನಾಯಕರಿಗೆ ದೇಶ ಹಾಗೂ ಧರ್ಮ ವಿರೋಧಿಯಾದುದು ಹೇಗೆ? ಎಂದು ವ್ಯಂಗ್ಯವಾಡಿದರು. ಮತಕ್ಕಾಗಿ ದ್ವೇಷ ಭಾವನೆ ಬಿತ್ತುವುದು ಶೋಭೆಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.