‘ಪ್ರಸಾದ್ ರಕ್ಷಿದಿ ಅವರು ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಅವರು ಸ್ಥಾಪಿಸಿದ ’ಜೈ ಕರ್ನಾಟಕ ಸಂಘ ಬೆಳ್ಳೇಕೆರೆ’ ಸಂಸ್ಥೆ, ಆಸುಪಾಸಿನ ಹಳ್ಳಿಗಳ ಮಕ್ಕಳಿಗೆ ಹಾಗೂ ಕಾಯಕ ಜೀವಿಗಳಿಗೆ ಅಭಿವ್ಯಕ್ತಿಯ ಹೊಸಬಗೆಯನ್ನು ಪರಿಚಯಿಸಿತು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ವೀರಣ್ಣ ಹೇಳಿದರು.