‘ಸೋಮನಾಥ್ ಅವರ ಬಗ್ಗೆ ಮಾಹಿತಿ ಕಲೆಹಾಕಿದಾಗ, ಈ ಆರೋಪದ ಹಿಂದೆ ಕಾಣದ ಕೈಗಳ ಪಾತ್ರ ಇರುವ ಶಂಕೆ ವ್ಯಕ್ತವಾಗಿದೆ.ಬಡವರು ಹಾಗೂ ಸರ್ಕಾರವನ್ನು ವಂಚಿಸಿ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ, ಕೋಟಿಗಟ್ಟಲೆ ಲೂಟಿ ಮಾಡಿದ್ದಾರೆ ಎಂಬ ಆರೋಪಗಳೂ ಆ ವ್ಯಕ್ತಿಯ ಮೇಲಿದೆ. ಅನಗತ್ಯ ಆರೋಪದ ದುರುದ್ದೇಶದಿಂದ ಕೂಡಿದ್ದು, ಮತ್ತೊಮ್ಮೆ ಈ ರೀತಿ ನಿರಾಧಾರ ಆರೋಪ ಮಾಡಿದರೆ, ಪರಿಣಾಮ ಎದುರಿಸಬೇಕು’ ಎಂದೂ ಎಚ್ಚರಿಸಿದರು.