ಪೃಥ್ವಿಕ್ ಶಂಕರ್– ಎಸ್ಪಿ, ಸಿಐಡಿ; ಕನಿಕಾ ಸಿಕ್ರಿವಾಲ್– ಎಸ್ಪಿ, ಸಿಐಡಿ; ಗುಂಜನ್ ಆರ್ಯ– ಎಸ್ಪಿ, ಸಿಐಡಿ; ಕುಶಾಲ್ ಚೌಕ್ಸೆ– ಎಸ್ಪಿ, ಗುಪ್ತದಳ; ಸಿದ್ಧಾರ್ಥ್ ಗೋಯಲ್– ಡಿಸಿಪಿ, ಕಾನೂನು ಸುವ್ಯವಸ್ಥೆ, ಮಂಗಳೂರು ನಗರ; ರೋಹನ್ ಜಗದೀಶ್– ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ; ಶಿವಾಂಶು ರಜಪೂತ್– ಎಸ್ಪಿ, ಭಯೋತ್ಪಾದನಾ ನಿಗ್ರಹ ದಳ; ಜಿತೇಂದ್ರ ಕುಮಾರ್ ದಯಾಮ– ಎಸ್ಪಿ, ನಕ್ಸಲ್ ನಿಗ್ರಹ ದಳ, ಉಡುಪಿ; ದೀಪನ್ ಎಂ.ಎನ್.– ಕಮಾಂಡೆಂಟ್, ಒಂದನೇ ಬೆಟಾಲಿಯನ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಬೆಂಗಳೂರು ಮತ್ತು ಮಿಥುನ್ ಎಚ್.ಎನ್.– ಎಸ್ಪಿ, ನಿಸ್ತಂತು ಘಟಕ, ಬೆಂಗಳೂರು.