ಕಾಗೋಡು ತಿಮ್ಮಪ್ಪ ಹಾಗೂ ಬಾಬುರಾವ್ ಚಿಂಚನಸೂರ ಮಾಡಿದ ಯಡವಟ್ಟು ಇಡೀ ದಿನ ನಾಟಕೀಯ ಬೆಳವಣಿಗೆಗೆ ಕಾರಣವಾಯಿತು. ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂದು ಪಕ್ಷ ಜಾರಿ ಮಾಡಿದ ವಿಪ್ ಅನುಸಾರ ಮತ ಹಾಕಬೇಕು. ಅಲ್ಲದೆ, ಪಕ್ಷ ನಿಯೋಜಿಸಿದ ಮತಗಟ್ಟೆ ಏಜೆಂಟ್ಗೆ ಮತ ಪತ್ರ ತೋರಿಸದಿದ್ದರೆ ಅಂತಹ ಮತಗಳು ಅಸಿಂಧುವಾಗುತ್ತದೆ.ಮತದಾನ ಕೇಂದ್ರಕ್ಕೆ ಬಂದ ಕಾಗೋಡು ಮತ್ತು ಚಿಂಚನಸೂರ, ಮತಪತ್ರ (ಬ್ಯಾಲೆಟ್