ಕುಮಟಾದ ಸೂರಜ್ ನಾಯ್ಕ, ರಾಘು ಶೆಟ್ಟಿ, ಉದಯ ನಾಯ್ಕ, ಮಾಬ್ಲ ಗೌಡ, ಸಂತೋಷ ಶೇಟ್, ರಾಘು ಮೇಸ್ತ, ನಟರಾಜ ಶೆಟ್ಟಿ, ಸುದರ್ಶನ, ಹೊನ್ನಾವರ ತಾಲ್ಲೂಕಿನ ಕರ್ಕಿಯ ಸುಬ್ರಾಯ ಗೌಡ ಸೇರಿದಂತೆ 150 ಜನರ ವಿರುದ್ಧ ದೂರು ದಾಖಲಾಗಿದೆ. ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಹಲ್ಲೆಗೊಳಗಾದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.