ಯುವತಿಯರ ಜತೆ ತೆರಳಿದ್ದ ಕಂಪ್ಯೂಟರ್ ತರಬೇತುದಾರ ಪ್ರದೀಪ್ ಗಾಯಗೊಂಡಿದ್ದಾರೆ. ಮೃತರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ವಿದ್ಯಾರ್ಥಿಗಳು ಎನ್ನಲಾಗಿದ್ದು, ವಿವಿಧೆಡೆಯಿಂದ ವ್ಯಾಸಂಗಕ್ಕಾಗಿ ಇಲ್ಲಿ ನೆಲೆಸಿದ್ದರು. ಜಯಶ್ರೀ, ಸುನಿತಾ, ಶಾಂತಿ, ಕೋರಿ ಶ್ವೇತಾ, ಶ್ರುತಿಕೊರಿ ಮೃತರು.