ಪ್ರಕರಣ ಏನು: ೧೯೯ರಲ್ಲಿ ಬೆಸ್ಕಾಂ ಏಳು ಸಾವಿರದಷ್ಟು ಸಿಬ್ಬಂದಿಯನ್ನು ತಾತ್ಕಾಲಿಕ ಮಜ್ದೂರ್ ಎಂದು ನೇಮಕ ಮಾಡಿಕೊಂಡಿತ್ತು. ನಂತರ ೨೦೦೬ರಲ್ಲಿ ಏಕಾಏಕಿ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇವರಿಗೆಲ್ಲಾ ಹಿಂಬಾಕಿ ನೀಡದೆ ತೆಗೆದುಹಾಕಲಾಗಿತ್ತು. ಇವರಲ್ಲಿ ಕೆಲವರು ನಮಗೆ ಹಿಂಬಾಕೆ ಬೇಡ, ಕೆಲಸ ಕೊಡಿ ಎಂದು ಕೇಳಿದ್ದರು. ಇದಕ್ಕೆ ಅನುಗುಣವಾಗಿ 7 ಜನರಿಗೆ ಪುನಃ ಕೆಲಸ ನೀಡಲಾಗಿತ್ತು.