ಬಿಎಸ್ಸಿ ಓದುತ್ತಿರುವ ಪುತ್ರಿಯ ₹ 12,500 ಶುಲ್ಕ ಪಾವತಿಸಲು ಆಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಪುತ್ರಿ ಅಜ್ಜಿಯ ಮನೆಗೆ ಹೋಗಿದ್ದರು. ಪತ್ನಿ ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಏಕಾಂಗಿಯಾಗಿದ್ದ ಗಂಗಾಧರ್ ಅವರು ಗಣಪತಿ ದೇಗುಲದಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.