ಏಟಿಗೆ ಎದಿರೇಟು:ಪ್ರತಿಪಕ್ಷಗಳು ಸಲ್ಲಿಸಿದ್ದ ಅರ್ಜಿಗಳಿಗೆ ತಿರುಗೇಟು ನೀಡುವ ಸಲುವಾಗಿ ಸಂಪುಟ ಸದಸ್ಯರೂ ಸೇರಿದಂತೆ ಸಿರಿಸೇನಾ ಬೆಂಬಲಿಗರು ಮಂಗಳವಾರ ರಿಟ್ ಸಲ್ಲಿಸಿದ್ದರು. ಸಿರಿಸೇನಾ ಬೆಂಬಲಿಗರಾದ ಪ್ರೊ. ಜಿ.ಎಲ್ ಪೇರಿಸ್, ಸಚಿವ ಉದಯ ಗಮ್ಮನ್ಪಿಲ, ಮುಖಂಡ ವಾಸುದೇವ ನಾನಾಯಕ್ಕರ ಅವರು ಕೋರ್ಟ್ ಮೆಟ್ಟಿಲೇರಿದ್ದರು.