‘ಬುಟ್ಟಿಯಲ್ಲಿ ಹೆಡೆ ಎತ್ತುವ, ತೊಡೆ ತಟ್ಟುವ ಹಾವಿದೆ. ಕಾಂಗ್ರೆಸ್ನವರು ಪುಂಗಿ ಊದಿ ಹಾವನ್ನು ಕೆಣಕಿ ಕೆರಳಿಸುತ್ತಿದ್ದಾರೆ. ಅದು ಹೊರ ಬಂದರೆ ಯಾರ್ಯಾರಿಗೆ ಕಚ್ಚುವುದೋ ಗೊತ್ತಿಲ್ಲ, ಎಲೆಕ್ಷನ್ ಮುಗಿಯೋವರೆಗೂ ಹಾವಿನ ತಂಟೆಗೆ ಹೋಗ್ಬೇಡಿ ಅಂತ ಕಮಲಪತಿಗಳು ತಮ್ಮವರಿಗೆ ಎಚ್ಚರಿಕೆ ನೀಡಿದ್ದಾರಂತೆ...’ ಅಂದಳು ಅನು.