‘ಕಾಮಗಾರಿ ಮಾತ್ರವಲ್ಲ, ಗುತ್ತಿಗೆದಾರರೂ ಫೇಲ್ ಆಗಿಬಿಡ್ತಾರಂತೆ. ಚಿಲ್ಲರೆ ಹಣದಲ್ಲಿ ಕಳಪೆ ಕಾಮಗಾರಿ ಮಾಡಿದರೆ ಗುತ್ತಿಗೆದಾರರು ಹೆಸರು ಕೆಡಿಸಿಕೊಂಡು ಬ್ಲ್ಯಾಕ್ಲಿಸ್ಟ್ ಸೇರುವ ಅಪಾಯವೂ ಇದೆಯಂತೆ. ಕಮಿಷನ್ ಕಾಟ ತಪ್ಪಿಸಿ ಅಂತ ಗುತ್ತಿಗೆದಾರರು ಪ್ರಧಾನಿಯಿಂದ ವಿಪಕ್ಷ ನಾಯಕರವರೆಗೂ ಕಂಪ್ಲೇಂಟ್ ಕೊಟ್ಟಿದ್ದಾರಂತೆ’.