ಕೊಳ್ಳೇಗಾಲ: ಪಟ್ಟಣದಲ್ಲಿ ಶಾಂತಿಯುತ ಮತದಾನ ನಡೆಯಿತು. ಈ ವೇಳೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮಾಜಿ ಶಾಸಕರಾದ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಬಾಲರಾಜು, ಮುಖಂಡರಾದ ಮಂಜುನಾಥ್, ಸರ್ವೇಶ್ ಬಸವಯ್ಯ, ತೋಟೇಶ್, ಜಿ.ಪಿ. ಶಿವಕುಮಾರ್, ಚಾಮರಾಜು, ರವೀಂದ್ರ, ಬಿಎಸ್ಪಿ ವಕ್ತಾರ ಸಿದ್ದರಾಜು, ನಗರಸಭೆ ಸದಸ್ಯರಾದ ಪಿ.ಎಂ.ಕೃಷ್ಣಯ್ಯ, ರಾಮಕೃಷ್ಣ, ಮಳ್ಳವಳ್ಳಿ ಪುರಸಭಾ ಸದಸ್ಯ ಎಂ.ಎಸ್.ರಮೇಶ್, ಜಿಲ್ಲಾ ಯುವ ಕಾರ್ಯದರ್ಶೀ ಸಮೀಷರೀಫ್ ಮತದಾರರನ್ನು ಮನವೊಲಿಸಿದರು.