ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳಿಗೆ ಕಾರಣ ಯಾರು?

Last Updated 9 ಜನವರಿ 2019, 20:01 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷಗಳ ಹಿಂದೆ ಮರಳಿನ ಸಮಸ್ಯೆ ಇಷ್ಟೊಂದು ತೀವ್ರವಾಗಿರಲಿಲ್ಲ. ಈಗ ಯಾಕೆ ಪರಿಸ್ಥಿತಿ ಹೀಗಾಗಿದೆ? ಮನೆ ಕಟ್ಟಲು ಇಟ್ಟಿಗೆ, ಸಿಮೆಂಟ್‌, ಕಬ್ಬಿಣ... ಯಾವುದಕ್ಕೂ ಕೊರತೆ ಇಲ್ಲ. ಬ್ಯಾಂಕ್‌ಗಳು ಸಾಲವನ್ನೂ ನೀಡುತ್ತವೆ. ಆದರೆ ಮರಳಿಗೆ ಮಾತ್ರ ಸಮಸ್ಯೆ ಬಂದದ್ದೇಕೆ? ಮರಳಿನ ಸಲುವಾಗಿ ಕೊಲೆಗಳಾಗಿವೆ, ಅಧಿಕಾರಿಗಳನ್ನು ಬೆದರಿಸಲಾಗುತ್ತಿದೆ. ಇವೆಲ್ಲವನ್ನೂ ನೋಡಿದರೆ ಈ ದಂಧೆಯ ಹಿಂದೆ ‘ರಾಜಕಾರಣ’ ಬಲಾವಾಗಿದೆ ಎಂಬುದು ಸ್ಪಷ್ಟವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT