ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿ-ಕಾ(ಖಾ)ರ...!

Last Updated 16 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ತಂತ್ರವನು ಹೆಣೆದು
ಅತಂತ್ರದಿಂದ ಸರಿದು
ಕುದುರೆಯೇರಾಗಿದೆ,
ಇನ್ನೂ ನಿಲ್ಲದೆ ಜನರ
ಒಳಿತಿಗಾಗಿ ಪಯಣ ಸಾಗಬೇಕಿದೆ,
ಕುದುರೆಯು ಕತ್ತೆಯಾಗದಂತೆ
ನಾವು ಕಾಯಬೇಕಿದೆ...!


-ಹರೀಶ್ ಕುಮಾರ್ ಎಸ್.ಕೆ.ಎಂ.ದೊಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT